ಗೃಹಲಕ್ಷ್ಮಿಯ 23ನೇ ಕಂತು ₹2000 ಜಮೆ

Share with

ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿದೆ. ಹಾವೇರಿಯ ಮಹಿಳೆಗೆ ನಿನ್ನೆ ಡಿ. 2ಕ್ಕೆ ಖಾತೆಯಲ್ಲಿ ಜಮಾ ಆಗಿದೆ ಹಾಗೆಯೇ ರಾಯಚೂರಿನ ಓರ್ವ ಮಹಿಳೆಗೆ ಕಳೆದ ತಿಂಗಳು ನ. 26ರ ಬೆಳಗಿನ ಜಾವ 6:30ಕ್ಕೆ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಿದೆ.

ಜೊತೆಗೆ, ರಾಮನಗರದ ಜಿಲ್ಲೆಯ ಹಾರೋಹಳ್ಳಿ, ಧಾರವಾಡ ಜಿಲ್ಲೆ, & ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲೂ 23ನೇ ಕಂತು ಸ್ವೀಕರಿಸಲಾಗಿದೆ ಎಂದು ಫಲಾನುಭವಿಗಳು ಖಚಿತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *