ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಒತ್ತೆಕೋಲ ಕೆಂಡ ಸೇವೆ ಮೇ. 5ರಂದು

Share with

ಉಪ್ಪಳ: ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರ ಅಡ್ಕ ಮಂಗಲ್ಪಾಡಿ ಇಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಕೆಂಡಸೇವೆ ಮೇ 5ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 8ಕ್ಕೆ ಮೇಲೇರಿ ಕೂಡಿಸುವುದು, ಮಧ್ಯಾಹ್ನ 1ಕ್ಕೆ ಅನ್ನದಾನ, ಸಂಜೆ 7.30ಕ್ಕೆ ಭಂಡಾರ ಆರೋಹಣ, ರಾತ್ರಿ 8.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 9ರಿಂದ ಅನ್ನದಾನ, 9.15ರಿಂದ ಊರ ಮಕ್ಕಳ ಕುಣಿತ ಭಜನೆ, 11ಕ್ಕೆ ಕುಳಿಚ್ಚಾಟಂ, ಸಾಂಸ್ಕoತಿಕ ಕಾರ್ಯಕ್ರಮದಂಗವಾಗಿ ರಾತ್ರಿ 1ಗಂಟೆಗೆ ಶಾರದಾ ಆರ್ಟ್ ಕಲಾವಿದರು ಮಂಜೇಶ್ವರ ಅಭಿನಯದ “ ಕಥೆ ಎಡ್ಡೆಂಡು” ನಾಟಕ ಪ್ರದರ್ಶನ, 6ರಂದು ಪ್ರಾತಕಾಲ 4ಕ್ಕೆ ಕೆಂಡಸೇವೆ, ಬೆಳಿಗ್ಗೆ 5ಕ್ಕೆ ಪ್ರಸಾದ ವಿತರಣೆ, 8.30ಕ್ಕೆ ಭಂಡಾರ ಅವರೋಹಣ ನಡೆಯಲಿದೆ.


Share with

Leave a Reply

Your email address will not be published. Required fields are marked *