ಕವಿತೆ ರಚನೆಯಲ್ಲಿ ಆತ್ಮಿಕಾ ರೈ ಪ್ರಥಮ

Share with


ಉಪ್ಪಳ: ಏರ್ಯ ಆಳ್ವ ಫೌಂಡೇಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್, ಬಂಟ್ವಾಳ ಇದರ ಸಹಯೋಗದಲ್ಲಿಏರ್ಯ ಬೀಡುನಲ್ಲಿ ನಿನ್ನೆ ನಡೆದ  ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ ಕಾರ್ಯಕ್ರಮದಲ್ಲಿ ಕವಿತ ರಚನೆಯಲ್ಲಿ ಪ್ರಥಮ ಸ್ಥಾನವನ್ನು ಮಂಗಲ್ಪಾಡಿ ಪ್ರತಾಪ ನಗರದ ಆತ್ಮಿಕಾ ರೈ ಪಡೆದುಕೊಂಡಿದ್ದಾಳೆ. ಈಕೆ ಬೇಕೂರು ಸರಕಾರಿ ಶಾಲೆಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯಾಗಿದ್ದಾಳೆ.


Share with

Leave a Reply

Your email address will not be published. Required fields are marked *