ಅಸೌಖ್ಯದಿಂದ ಅಟೋರಿಕ್ಷಾ ಚಾಲಕ ನಿಧನ

Share with


ಮಂಜೇಶ್ವರ: ತೂಮಿನಾಡು ನಿವಾಸಿ  ಅಟೋರಿಕ್ಷಾ ಚಾಲಕ ನಾರಾಯಣ [50] ಅಸೌಖ್ಯದಿಂದ ಗುರುವಾರ ರಾತ್ರಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಇವರು ತೂನಿನಾಡ್‌ನಲ್ಲಿ ಅಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ತಂದೆ ಪೂವಪ್ಪ, ಪತ್ನಿ ಪ್ರಮೀಳ, ಮಕ್ಕಳಾದ  ಮೋನಿಕ, ಮೋಕ್ಷಿತ್, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ನಿಧನಕ್ಕೆ ತೂಮಿನಾಡು ಅಟೋರಿಕ್ಷಾ ಚಾಲಕರು, ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರ ಹಾಗೂ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ತೂಮಿನಾಡು ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *