ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನ

Share with

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ, ರವೀಶ್ ಶೆಟ್ಟಿ, ಡೊಂಬಯ ಅರಳ, ಚಿದಾನಂದ ರೈ, ಸೀತಾರಾಮ ಪೂಜಾರಿ, ಗುರುದತ್, ಶಾಂತಪ್ಪ ಪೂಜಾರಿ,ವಜ್ರನಾಥ ಕಲ್ಲಡ್ಕ,ದಿನೇಶ್ ಉಜ್ರಾಡಿಗುತ್ತು, ಕಾರ್ತಿಕ್ ಬಲ್ಲಾಳ್, ಪ್ರಣಾಮ್ ರಾಜ್,ಕಿಶೋರ್ ಪಲ್ಲಿಪ್ಪಾಡಿ, ಲಕ್ಷಣ್ ರಾಜ್, ಯಶೋಧರ ಕರ್ಬೆಟ್ಟು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *