
ಸಕಲೇಶಪುರ : ಮೇ17 ಇಂದು ಮಧ್ಯಾಹ್ನ ಸುಮಾರು 3ಗಂಟೆಯ ವೇಳೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಸವಾರ ಡಿಕ್ಕಿ.

ಬೆಂಗಳೂರು – ಮಂಗಳೂರು ನ್ಯಾಷನಲ್ ಹೈವೇ ಸಕಲೇಶಪುರದ ಗುಲಗಳೆ ಬಳಿ ಮೂರು ದಿನದಿಂದ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಸವಾರ ರಭಸದಿಂದ ಬಂದು ಡಿಕ್ಕಿ ಹೊಡೆದಿದ್ದು , ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ.




