ಕಾಸರಗೋಡು: ನೀಲೇಶ್ವರ ಅಳಿತಲದಲ್ಲಿ ಮೀನುಗಾರಿಕೆಯ ಮುಳುಗಿ ನಾಪತ್ತೆಯಾಗಿದ್ದ ಮುಜೀಬ್ ಅವರ ಮೃತದೇಹ ಪೂಂಜಾವಿ ಸಮುದ್ರದಲ್ಲಿ ಪತ್ತೆಯಾಗಿದೆ.
ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಅವರ ನಿರ್ದೇಶನದ ಪ್ರಕಾರ ನೌಕಾದಳ ಬೇಪೂರಿನಲ್ಲಿರುವ ಡ್ರಾನಿಯರ್ ಏರ್ಕ್ರಾಫ್ಟ್, ನೌಕಾದಳ ಶಿಪ್, ಫಿಶರೀಸ್ ರೆಸ್ಕೊ ಬೋಟ್, ಕೋಸ್ಟಲ್ ಪೊಲೀಸ್ ಪೆಟ್ರೋಲ್ ಬೋಟ್ ಬಳಸಿ ಶೋಧ ಕಾರ್ಯ ನಡೆಸುತ್ತಿರುವಂತೆ ಮೃತದೇಹ ಪತ್ತೆಯಾಗಿದೆ. ಮುಳುಗಿದ ಬೋಟ್ ಹಾಗೂ ಬಲೆ ಪತ್ತೆ ಹಚ್ಚಲಾಗಿದೆ.