’ಸಾಲಗಾರ ಸಿದ್ದರಾಮಯ್ಯ’ ಎಂದ ಬೊಮ್ಮಾಯಿ!

Share with

CM ಸಿದ್ದರಾಮಯ್ಯ ವಿರುದ್ಧ EX-CM ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಉಪಚುನಾವಣೆ ಪ್ರಚಾರದ ಭಾಗವಾಗಿ ದಾವಣಗೆರೆಯಲ್ಲಿ ಮಾತನಾಡಿದ ಬೊಮ್ಮಾಯಿ, 5 ಲಕ್ಷ ಕೋಟಿ ಸಾಲ ಮಾಡಿದ ‘ದಾಖಲೆಯ ಸಾಲಗಾರ ಸಿದ್ದರಾಮಯ್ಯ’ ಎಂದು ಬಣ್ಣಿಸಿದ್ದಾರೆ.

ಇಂತಹ ಭ್ರಷ್ಟ ಸರ್ಕಾರವನ್ನೇ ನಾವು ನೋಡಿರಲಿಲ್ಲ. ಯಾವುದೇ ಕಚೇರಿಗೆ ಹೋದ್ರೂ ಭ್ರಷ್ಟಾಚಾರ. ಇವರು ನೀಡುವ ಅಕ್ಕಿಯಲ್ಲಿ ಭ್ರಷ್ಟಾಚಾರ ನಡೀತಿದೆ. ರೇಷನ್‌ ಅಂಗಡಿ ಅಸೋಸಿಯೇಷನ್‌ ಕಂಪ್ಲೇಂಟ್ ಮಾಡಿದೆ ಎಂದು ಆರೋಪಿಸಿದ್ದಾರೆ.


Share with

Leave a Reply

Your email address will not be published. Required fields are marked *