
ಮಂಗಲ್ಪಾಡಿ: ಯಕ್ಷಪ್ರತಾಪ ಸಮಿತಿ ಪ್ರತಾಪನಗರ ಇದರ ವತಿಯಿಂದ ಯಕ್ಷ ಪ್ರತಾಪ-2025 ಇದರ ಪ್ರಯುಕ್ತ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಎಪ್ರಿಲ್ 19ರಂದು ಸಂಜೆ 6.30ರಿಂದ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ಸಹಸ್ರ ಕವಚ-ಕೃಷ್ಣಾರ್ಜುನ-ಬಬ್ರುವಾಹನ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.