ಕಾಲ್ತುಳಿತ ಗೊತ್ತಿದ್ದರೂ CM ಮಸಾಲೆ ದೋಸೆ ಸವಿಯುತ್ತಿದ್ದರು: ಅಶ್ವತ್ಥ ನಾರಾಯಣ್

Share with

ಕಾಲ್ತುಳಿತವಾಗಿ ಜನರು ಸತ್ತಿರುವುದು ಗೊತ್ತಿದ್ದರೂ, ಸಿಎಂ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.

ಬೆಂಗಳೂರು ಕಾಲ್ತುಳಿತದ ಬಗ್ಗೆ ಮಾತನಾಡಿದ ಅವರು, ಅನುಮತಿ ಇಲ್ಲದೇ ಇದ್ದಲ್ಲಿ ಡಿಸಿಎಂ ಸ್ಟೇಡಿಯಂಗೆ ಹೋದದ್ದು ಯಾಕೆ? ಜನರು ಸಾಯುತ್ತಿದ್ದರೂ ಅವರು ಕಪ್‌ಗೆ ಮುತ್ತು ಕೊಡುತ್ತ ಇದ್ದರಲ್ಲವೇ? ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೂ ವಿಧಾನಸೌಧದ ಬಳಿ ವಿಜಯೋತ್ಸವ ನಡೆಸಿದ್ದೇಕೆ? ಎಂದು ಪ್ರಶ್ನಿಸಿದರು.


Share with

Leave a Reply

Your email address will not be published. Required fields are marked *