ಜೀವಂತವಾಗಿ ಮರಳಿ ಬಾ ಅರ್ಜುನ್

Share with



ಶಿರೂರಿನಲ್ಲಿ ಸಂಭವಿಸಿದ ದುರಂತಕ್ಕೆ ಒಳಗಾಗಿ ಲಾರಿಯೊಳಗೆ ಸಿಲುಕಿ ಒಂದು ವಾರದಿಂದ ಜೀವನ್ಮರಣ ಸ್ಥಿತಿಯಲ್ಲಿ ಅರ್ಜುನ್ ಹೋರಾಟ ಮಾಡುತ್ತಿದ್ದಾರೆ. ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಜೀವಂತವಾಗಿ ಮರಳಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುವಂತೆ ಹಾಗೂ ಸೇನೆ ಹಾಗು ಜಿಲ್ಲಾಡಳಿತ ಕೈಗೊಂಡಿರುವ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲೆಂದು ಕನ್ನಡ ನಾಡಿನ ಸರ್ವ ಲಾರಿ ಮಾಲಕರು, ಚಾಲಕರು ಮನವಿ ಮಾಡಿಕೊಂಡಿದ್ದಾರೆ.

7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು, ಊಟ-ಶೌಚಾಲಯಕ್ಕೂ ಚಾಲಕರು ಪರದಾಟ


Share with

Leave a Reply

Your email address will not be published. Required fields are marked *