ಅಳಿಕೆ: ಮರ ಬಿದ್ದು ಕೃಷಿ ನಷ್ಟ

Share with

ವಿಟ್ಲ: ಅಳಿಕೆ ಗ್ರಾಮದ ಮಡಿಯಾಲ ಸದಾಶಿವ ಶೆಟ್ಟಿ ಅವರ ಅಡಕೆ ತೋಟಕ್ಕೆ ನಾಗ ಬನದಲ್ಲಿದ್ದ ಬೃಹತ್ ಮಾವಿನ ಮರ ಬಿದ್ದು, ಸುಮಾರು ೩೫ ಅಡಕೆ ಮರ ಹಾಗೂ ೪ ತೆಂಗಿನ ಮರಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಸ್ಥಳಕ್ಕೆ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.


Share with

Leave a Reply

Your email address will not be published. Required fields are marked *