ಪಿಎಂ ಕಿಸಾನ್ ಮೂಲಕ ₹3 ಲಕ್ಷ ಕೋಟಿ ವಿತರಣೆ: ಮೋದಿ

Share with

ದೇಶದ ಅಭಿವೃದ್ಧಿಗೆ ಹೊಸ ಗುರಿಗಳನ್ನು ನಿಗದಿಪಡಿಸಲಾಗುವುದು ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದರು.

ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಅನ್ನದಾತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ತರಲಾಗಿದೆ. PM ಕಿಸಾನ್ ಮೂಲಕ 6 ವರ್ಷಗಳಲ್ಲಿ ₹3,000 ಕೋಟಿ ವಿತರಿಸಲಾಗಿದೆ’ ಎಂದರು. ಈ ಹಿಂದೆ ಅತಿ ಸಣ್ಣ ರೈತರಿಗಾಗಿ ಕಾಂಗ್ರೆಸ್ ಯಾವುದೇ ಯೋಜನೆಗಳನ್ನು ತಂದಿಲ್ಲ ಎಂದು ಪ್ರಧಾನಿ ಟೀಕಿಸಿದರು.


Share with