HDKಗೆ ಮತ್ತೊಂದು ಸವಾಲ್ ಎಸೆದ ಡಿಕೆಶಿ!

Share with

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಕುರಿತು ಸಚಿವ HD ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ DCM ಡಿಕೆಶಿ ಮರು ಸವಾಲು ಹಾಕಿದ್ದಾರೆ.

‘ಭೂಮಿ ಬೆಲೆ ಏರಿಸಿಕೊಳ್ಳೋಕಾ ಇದು ಮಾಡ್ತಿರೋದು, ಸ್ವಲ್ಪ ದಿನ ಖುಷಿಯಾಗಿರಿ. 2028ಕ್ಕೆ ಮತ್ತೆ ಮರುನಾಮಕರಣ ಮಾಡ್ತೀವಿ’ ಎಂದಿದ್ದರು HDK. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ, ‘ಬರೆದಿಟ್ಟುಕೊಳ್ಳಿ, ದಾಖಲೆ ಬೇಕಾಗಬಹುದು. 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ’ ಎಂದು ತಿರುಗೇಟು ನೀಡಿದ್ದಾರೆ


Share with