ದೇಶದಲ್ಲಿ ಹೆಚ್ಚುತ್ತಿದೆ ನಾಯಿಗಳ ಕಾಟ, ರೇಬಿಸ್ ಆತಂಕ..!

Share with

ಭಾರತದ ವಿವಿಧ ಭಾಗಗಳಲ್ಲಿ ಬೀಡಿ ನಾಯಿಗಳಿಂದ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಕ್ಕಳು, ವೃದ್ಧರು, ಮಹಿಳೆಯರು ನಾಯಿಗಳ ದಾಳಿಗೆ ಒಳಗಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

ಇಂದಿಗೂ ನಾಯಿಗಳ ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಂತಹ ಪ್ರಕರಣಗಳಿಗೆ ತಡೆ ನೀಡುವ ದೃಷ್ಟಿಯಿಂದ ನ್ಯಾಯಾಲಯಗಳು ಕೂಡ ಗಮನ ಹರಿಸಿವೆ. ಹಲ್ಲೆ ನಡೆಸುವ ನಾಯಿಗಳ ತಕ್ಷಣದ ತಪಾಸಣೆ ಹಾಗೂ ಸ್ಥಳೀಯ ಸಂಸ್ಥೆಗಳ ಪರಿಗಣನೆ ಅಗತ್ಯವಾಗಿದೆ ಎಂಬ ಸೂಚನೆಗಳು ನೀಡಲಾಗಿದೆ.

ಬೀದಿನಾಯಿಗಳ ಹಾವಳಿ ತಡೆಯುವಲ್ಲಿ ಸಾರ್ವಜನಿಕ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


Share with

Leave a Reply

Your email address will not be published. Required fields are marked *