ಜನಮಂಗಳ ಕಾರ್ಯಕ್ರಮ ದಡಿಯಲ್ಲಿ ಮಂಜೂರಾದ ವ್ಹೀಲ್ ಚೇರ್ ಹಸ್ತಾಂತರ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸಾಲೆತ್ತೂರು ವಲಯದ  ಕುಲಾಲು  ನಿವಾಸಿ  ದೇವು  ಸಫಲ್ಯ  ರವರಿಗೆ    ಮಂಜೂರಾದ  ವ್ಹೀಲ್ ಚೇರ್ ನ್ನು  ಹಸ್ತಾಂತರಿಸಲಾಯಿತು.             ಈ ಸಂದರ್ಭದಲ್ಲಿ ನಿಕಟ ಪೂರ್ವ   ಉಪಾಧ್ಯಕ್ಷರಾದ  ಕೃಷ್ಣ ನಾಯ್ಕ. ವಲಯ ಮೇಲ್ವಿಚಾರಕರಾಕಿ ಸವಿತಾ ,   ಶೌರ್ಯ ಘಟಕದ   ಸದಸ್ಯರಾದ ರಂಜಿತ್ ಪೂಜಾರಿ,      ಚಿನ್ನಪ್ಪ ಗೌಡ,   ಸೇವಾಪ್ರತಿನಿಧಿ  ಕುಶಾಲ, ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *