ಹೊಸಂಗಡಿ ಅಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Share with


ಮಂಜೇಶ್ವರ: ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್  ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ  ಇದರ ಆಶ್ರಯದಲ್ಲಿ ನಡೆಯುವ   ೧೩ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು  ಮೊಸರು ಕುಡಿಕೆ ಕಾರ್ಯಕ್ರಮದ  ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಿನ್ನೆ ಹೊಸಂಗಡಿ  ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು.  ಕಾರ್ಯಕ್ರಮದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ,  ಹೊಸಂಗಡಿ  ಶ್ರೀ ಅಯ್ಯಪ್ಪ ಫ್ರೆಂಡ್ಸ್  ಕ್ಲಬ್‌ನ ಗೌರವಾನ್ವಿತ ಅಧ್ಯಕ್ಷ   ನ್ಯಾಯವಾದಿ ನವೀನ್ ರಾಜ್,  ಹೊಸಂಗಡಿ  ಶ್ರೀ ಅಯ್ಯಪ್ಪ ಕ್ಷೇತ್ರದ ಅರ್ಚಕ  ತಿರುಮಲೇಶ್ ಆಚಾರ್ಯ.ಮೀಂಜ ಗ್ರಾ.ಪಂ. ಸದಸ್ಯ   ಆಶಾಲತಾ ಬಿ ಎಂ,  ದಿನಕರ್ ಬಿಎಂ,  ಚಂದ್ರಹಾಸ ಪೆಲಪ್ಪಾಡಿ,   ವೀಣಾ ಚಂದ್ರಹಾಸ್,  ರೋಹಿತ್ ಬಿ ಎಂ,  ಅಶ್ವಿನಿ ರೋಹಿತ್,  ಸುನೀಲ್ ಗಾಣಿಗ,  ಜಯಪ್ರಕಾಶ್ , ನಮೃತ ಜಯಪ್ರಕಾಶ್, ಹಾಗೂ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *