ಉಡುಪಿ: ಬಬ್ಬುಸ್ವಾಮಿ ದೈವಸ್ಥಾನದ ಹುಂಡಿ ಕಳ್ಳತನ; ಕಳ್ಳನ ಕೈಚಳಕ ಸಿ.ಸಿ ಟಿವಿಯಲ್ಲಿ ಸೆರೆ

Share with

ಉಡುಪಿ: ಉಡುಪಿಯ ನಿಟ್ಟೂರು ಬಬ್ಬುಸ್ವಾಮಿ ದೈವಸ್ಥಾನವೊಂದಕ್ಕೆ ನುಗ್ಗಿದ ಕಳ್ಳನೋರ್ವ ಹುಂಡಿಯಲ್ಲಿದ್ದ ಹಣ ಕಳವುಗೈದು ಪರಾರಿಯಾಗಿದ್ದಾನೆ. ಕಳ್ಳತನ ಮಾಡುವ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

Akashaya College

ಈತ ದೈವಸ್ಥಾನದ ಒಳಗೆ ನುಗ್ಗಿ ಕಿಟಕಿ ಒಳಗೆ ಕೈಹಾಕಿ ಕಾಣಿಕೆ ಡಬ್ಬಕ್ಕೆ ಕೈಹಾಕಿ ಹಣ ಎಗರಿಸುವ ದೃಶ್ಯ ಸೆರೆಯಾಗಿದೆ. ಇದೀಗ ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.


Share with

Leave a Reply

Your email address will not be published. Required fields are marked *