ಉಪ್ಪಳ : ಕನಿಲ ನೆಲ್ಲಿಕ್ಕತೀಯಾ ತರವಾಡು ಸಸಿಹಿತ್ಲು

Share with

ಉಪ್ಪಳ: ಕನಿಲ ನೆಲ್ಲಿಕ್ಕತೀಯಾ ತರವಾಡು ಸಸಿಹಿತ್ಲು.ಉಪ್ಪಳ ಇದರ ತರವಾಡು ಗೃಹ ಪ್ರವೇಶ ಮತ್ತು ಪುದಿಯೋಡ್ಕಲ್ ಮತ್ತು ನೇಮೋತ್ಸವದ ಸಲುವಾಗಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತರವಾಡು ಅಧ್ಯಕ್ಷರಾದ ಪುರುಷೋತ್ತಮ ಗುರಿಕಾರರಿಗೆ ತರವಾಡಿನ ಗೌರವಾಧ್ಯಕ್ಷರಾದ ಯು.ಯಂ.ಭಾಸ್ಕರ ಗುಣವತೀ ದಂಪತಿಗಳಿಂದ ಶಾಲು ಹೊದಿಸಿ ಸ್ಮರಣ ಫಲಕ ಫಲಪುಷ್ಪಗಳನ್ನಿತ್ತು ಸನ್ಮಾನಿಸಲಾಯಿತು.


Share with

Leave a Reply

Your email address will not be published. Required fields are marked *