ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಪ್ರಮುಖ ನೇತಾರರ ಸಭೆ ಉಪ್ಪಳ ಚುನಾವಣಾ ಕಛೇರಿಯಲ್ಲಿ ಏಪ್ರಿಲ್ 2ರಂದು ಜರಗಿತು. ಮಹಿಳಾ ಮರ್ಚಾ ಜಿಲ್ಲಾ ಅಧ್ಯಕ್ಷ ಪುಷ್ಪಾ ಗೋಪಾಲನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಜೇಶ್ವರ ಚುನಾವಣಾ ಸಮಿತಿ ಸಂಚಾಲಕರಾದ ಗೋಪಾಲ ಶೆಟ್ಟಿ ಅರಿಬೈಲ್, ಬಿಜೆಪಿ ಮಂಡಲ ಅಧ್ಯಕ್ಷರುಗಳಾದ ಸುನಿಲ್ ಕುಮಾರ್. ಆದರ್ಶ ಬಿ.ಎಂ, ಮಹಿಳಾ ಮೋರ್ಚಾ ನೇತಾರರು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.