ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆ: ಜನಪರ ಸಹಕಾರಿ ವೇದಿಕೆಗೆ ಗೆಲುವು

Share with

ಮೀಯಪದವು: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ನ 2023-28ನೇ ವರ್ಷದ ನೂತನ ಆಡಳಿತ ಮಂಡಳಿಗೆ ಜನಪರ ಸಹಕಾರೀ ವೇದಿಕೆಗೆ ಗೆಲುವು. ಭಾನುವಾರ (30) ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಹಕಾರ ಭಾರತಿಯ ವಿರುದ್ಧ ಜನಪರ ಸಹಕಾರೀ ವೇದಿಕೆಯ ರಘುನಾಥ ಶೆಟ್ಟಿ, ನಬೀಸತುಲ್ ಮಿಸಿರಿಯ, ಅದ್ರಾಮ ಎಸ್, ಚಂದ್ರಹಾಸ ಸೇನವ, ಹಂಸ ಕುಂಡಿಲ್, ಮಾರ್ಸೆಲ್ ಮೊಂತೆರೋ, ಮೊಯ್ದೀನ್, ಜಿ.ರಾಮ್ ಭಟ್, ಪ್ರೇಮಲತಾ, ಸುಧಾ ಎಸ್, ಉಮೇಶ್.ಟಿ ಗೆಲುವು ಸಾಧಿಸಿದರು.

ನೂತನ ಆಡಳಿತ ಮಂಡಳಿಗೆ ಜನಪರ ಸಹಕಾರೀ ವೇದಿಕೆಗೆ ಗೆಲುವು.

ಜನಪರ ಸಹಕಾರಿ ವೇದಿಕೆಯ ನೇತಾರರಾದ ಬಿ.ಸದಾಶಿವ ರೈ, ವಹೀದ್ ಕೂಡೆಲ್, ಸಿದ್ದೀಕ್, ಡಿ.ಕಮಲಾಕ್ಷ, ಜಯರಾಮ ಬಲ್ಲಂಗೂಡೆಲ್, ರಾಮ ಚಂದ್ರ ಟಿ, ಮೊಹಮ್ಮದ್ ಜೆ, ಗಂಗಾಧರ ಕೊಡ್ಡೆ, ಮೊದಲಾದವರು ಮತದಾರರಿಗೆ ಅಭಿನಂದನೆ ಸಲ್ಲಿಸಿದರು.


Share with

Leave a Reply

Your email address will not be published. Required fields are marked *