ಬೇಲೂರು : ಬೇಲೂರಿನ ಚನ್ನಕೇಶವಸ್ವಾಮಿ ದೇವಸ್ಥಾನ ಆವರಣದಿಂದ “ತಿರಂಗಾ ಯಾತ್ರೆ”

Share with

ಹಾಸನ:  ಮೇ 13 ರಂದು ಜಿಲ್ಲೆಯ ಬೇಲೂರಿನ ಚನ್ನಕೇಶವಸ್ವಾಮಿ ದೇವಸ್ಥಾನದ  ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೂ ತಿರಂಗಾ ಯಾತ್ರೆ ಮಾಡಲಾಯಿತು.

ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯಾಗಿ ಭಾರತವು ಆಪರೇಷನ್ ಸಿಂಧೂರದ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಮತ್ತು ದೇಶದ ಹೆಮ್ಮೆಯ ಸೈನಿಕರಿಗೆ ಸ್ಥೈರ್ಯ ನೀಡುವ ಸಲುವಾಗಿ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು, ದೇಶದ ರಕ್ಷಣೆಗೆ ಪ್ರಾಣಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ವಂದನೆಗಳನ್ನು ಸಲ್ಲಿಸಿದ ಸ್ಥಳೀಯ ಶಾಸಕ ಹೆಚ್. ಕೆ ಸುರೇಶ್ ಹಾಗೂ ಸ್ಥಳೀಯ ಸಾರ್ವಜನಿಕರು.


Share with

Tags:

Leave a Reply

Your email address will not be published. Required fields are marked *