ಉಡುಪಿ: ಪಿಎಂ ಕೇರ್ ಫಂಡ್, ಎಲೆಕ್ಟೋರಲ್ ಬಾಂಡ್, ಪುಲ್ವಾಮಾ ದಾಳಿ ನಮ್ಮ ಚುನಾಚಣಾ ಪ್ರಚಾರದ ವಿಷಯ: ಸುಧೀರ್ ಕುಮಾ‌ರ್ ಮುರೊಳ್ಳಿ

Share with

ಉಡುಪಿ: ಪಿಎಂ ಕೇರ್ ಫಂಡ್, ಎಲೆಕ್ಟೋರಲ್ ಬಾಂಡ್, ಪುಲ್ವಾಮಾ ದಾಳಿಯ ಬಗ್ಗೆ ಸೂಕ್ತ ತನಿಖೆ ನಡೆಸದೇ ಇರುವುದು ನಮ್ಮ ಉಡುಪಿ ಚಿಕ್ಕಮಗಳೂರು ಚುನಾಚಣಾ ಪ್ರಚಾರದ ವಿಷಯವಾಗಿರಲಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸುಧೀರ್ ಕುಮಾ‌ರ್ ಮುರೊಳ್ಳಿ

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾರಾಯಣಗುರು ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಬಗ್ಗೆಯೂ ಜನರ ಗಮನ ಸೆಳೆಯಲಿದ್ದೇವೆ. ಇದರೊಂದಿಗೆ ನಮ್ಮ ಸರಕಾರದ ಗ್ಯಾರಂಟಿ, ಇಡೀ ದೇಶಕ್ಕೆ ಮಾದರಿಯಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಅದೇ ವೇಳೆ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರ ಮುಂದೆ ಇಟ್ಟು ಮತ ಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *