ಅಂಬಿಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ರಾಮಾಯಣ ಪಾರಾಯಣ ಸಪ್ತಾಹ ಪ್ರಾರಂಭ

Share with

ಉಪ್ಪಳ : ಕುಂಬಳೆ ಬಳಿಯ ಅಂಬಿಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ರಾಮಾಯಣ ಮಾಸಚರಣೆ ಅಂಗವಾಗಿ ರಾಮಾಯಣ ಪಾರಾಯಣ ಸಪ್ತಾಹ ಜುಲೈ 16ರಂದು ಸಂಜೆ ಯಿಂದ ಆರಂಭಗೊಂದಿದ್ದು ಜುಲೈ 22ರ ತನಕ ನಡೆಯಲಿದೆ. ರಾಮಕೃಷ್ಣ ಕಾರಿಂಜೆ ರವರಿಂದ ವಾ ಚನ ಹಾಗೂ ಮುರಳೀಧರ ಯಾದವ್ ಪ್ರವಚನ ವನ್ನು ನಡೆಸಿಕೊಟ್ಟರು. ಆರಂಭದ ಕಾರ್ಯಕ್ರಮ ದಲ್ಲಿ ಭಾರೀ ಸಂಖ್ಯೆ ಯಲ್ಲಿ ಜನರು ಭಾಗವಹಿಸಿದರು. ಪ್ರತೀ ದಿನ ಸಂಜೆ 5ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ


Share with

Leave a Reply

Your email address will not be published. Required fields are marked *