ಹಿರಿಯ ಬಸ್ ಚಾಲಕ ನಿಧನ

Share with


ಉಪ್ಪಳ:  ಐಲ ಸಮೀಪದ ಬಾಳೆಹಿತ್ಲು ನಿವಾಸಿ ಹಿರಿಯ ಬಸ್ ಚಾಲಕ ನಾರಾಯಣ [೮೧] ಅಲ್ಪ ಕಾಲದ ಅಸೌಖ್ಯದಿಂದ ಜುಲೈ 11ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಂಗಳೂರುನಲ್ಲಿ ಖಾಸಾಗಿ ಬಸ್ ಚಾಲಕರಾಗಿದ್ದರು. ಮಕ್ಕಳಾದ ಪುಷ್ಪರಾಜ್, ವಿನೋದ್, ಸುಜಾತ, ಸೊಸೆಯಂದಿರಾದ ಶೋಭಾ, ಸುರೇಖ, ಅಳಿಯ ದಿನೇಶ, ಸಹೋದರಿ  ಸೀಮಂದಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಭವಾನಿ ಈ ಹಿಂದೆ ನಿಧನರಾಗಿದ್ದಾರೆ.   ನಿಧನಕ್ಕೆ  ಐಲ ಮಲಯಾಳಿ ಬಿಲ್ಲವ ಸಂಘ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *