ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಕಾರಿಂಜೆಶ್ವರ ದೇವಸ್ಥಾನದಲ್ಲಿ ಶ್ರಮದಾನ

Share with

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಂಟ್ವಾಳ ತಾಲೂಕಿನ ಕಾರಿಂಜೆಶ್ವರ ದೇವಸ್ಥಾನದಲ್ಲಿ ಶ್ರಮದಾನ ಸೇವೆ ಮಾಡಲಾಯಿತು

ಈ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಘಟಕ ಪ್ರತಿನಿಧಿ ಪ್ರವೀಣ್, ಘಟಕ ಸಂಯೋಜಕಿ ರೇಖಾ.ಪಿ, ಸದಸ್ಯರಾದ ಸಂಪತ್ ಶೆಟ್ಟಿ , ನಾರಾಯಣ್ ಶೆಟ್ಟಿ, ಮಹಾಬಲ ರೈ ,ರೋಹಿತ್, ಜನಾರ್ದನ ,ಅಶೋಕ ಬೋಲ್ಮರ್, ಅಶೋಕ್ ಹಾರೊದ್ದು, ಮೋಹನಂದ, ನಾರಾಯಣ ಪೂಜಾರಿ , ರಮೇಶ್, ಪಾಲ್ಗೊಂಡಿದ್ದರು


Share with

Leave a Reply

Your email address will not be published. Required fields are marked *