ಮಣಿಪುರ ಘಟನೆಯನ್ನು ಖಂಡಿಸಿ ಮೀಯಪದವಿನಲ್ಲಿ ಸಮಸ್ತ ಬಾಂಧವರ ಮೌನ ಪ್ರತಿಭಟನೆ

Share with

ಮಂಜೇಶ್ವರ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ನಾಗರಿಕರ ಮೇಲೆ ನಡೆಯುವ ಹಿಂಸಾಚಾರ, ಕೇಂದ್ರ ಹಾಗೂ ಮಣಿಪುರ ರಾಜ್ಯ ಸರಕಾರದ ನಿರ್ಲಕ್ಷ್ಯ ಮನೋಭಾವವನ್ನು ಖಂಡಿಸಿ, ಮೀಯಪದವು ಫಾತಿಮಾ ಮಾತೆಯ ದೇವಾಲಯದ ಸಮಸ್ತ ಭಾಂದವರು ಜೊತೆಗೂಡಿ ಚರ್ಚಿನ ಮುಂಭಾಗದ ರಸ್ತೆಯಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿದರು.


Share with

Leave a Reply

Your email address will not be published. Required fields are marked *