ಕಾಸರಗೋಡು: ಬಿಆರ್ ಸಿ ಮಂಜೇಶ್ವರದ ನೇತೃತ್ವದಲ್ಲಿ ವಿಶೇಷ ಚೇತನ ಮಕ್ಕಳಿಗೆ ಪಿಲಿಕುಲ ನಿಸರ್ಗಧಾಮಕ್ಕೆ ಪ್ರವಾಸ

Share with

ಕಾಸರಗೋಡು: 2023-24 ಸಮಗ್ರ ಶಿಕ್ಷ ಕಾಸರಗೋಡ್ ಬಿಆರ್ ಸಿ ಮಂಜೇಶ್ವರದ ನೇತೃತ್ವದಲ್ಲಿ ವಿಶೇಷ ಚೇತನ ಮಕ್ಕಳಿಗೆ ಪಿಲಿಕುಲ ನಿಸರ್ಗಧಾಮಕ್ಕೆ ಫೆ.28ರಂದು ಪ್ರವಾಸವನ್ನು ಕೈಗೊಂಡಿದ್ದರು.

ವಿಶೇಷ ಚೇತನ ಮಕ್ಕಳಿಗೆ ಪಿಲಿಕುಲ ನಿಸರ್ಗಧಾಮಕ್ಕೆ ಪ್ರವಾಸ

ಪ್ರವಾಸದಲ್ಲಿ 44 ವಿಶೇಷ ಚೇತನ ಮಕ್ಕಳು, ಪೋಷಕರು, ವಿಶೇಷ ಚೇತನ ಶಿಕ್ಷಕರು ಮತ್ತು ಬಿ.ಆರ್.ಸಿ ಯ ಸಿಬ್ಬಂದಿ ಪಾಲ್ಗೊಂಡರು. ಮಂಜೇಶ್ವರ ಬಿ.ಆರ್.ಸಿ ಯ ಬಿ.ಪಿ.ಸಿ ಶ್ರೀ ಜೊಯ್ ಜಿ ಪ್ರವಾಸಕ್ಕೆ ಚಾಲನೆ ಕೊಟ್ಟು ಶುಭ ಹಾರೈಸಿದರು.

ತಮ್ಮ ಜೀವನ ದಲ್ಲಿ ಮೊತ್ತ ಮೊದಲನೆಯ ಬಾರಿಗೆ ಪಿಲಿಕುಲ ನಿಸರ್ಗಧಾಮದಲ್ಲಿ ಇರುವ ಅನೇಕ ಸ್ಥಳಗಳನ್ನು ವಿಶೇಷ ಚೇತನ ಮಕ್ಕಳು ಮತ್ತು ಹೆತ್ತವರು ಆನಂದಿಸಿ ಸಂಭ್ರಮಿಸಿದರು.


Share with

Leave a Reply

Your email address will not be published. Required fields are marked *