ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ ಹಸ್ತಾಂತರ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಸಾಲೆತ್ತೂರು ವಲಯ ಸಜಿಪ ಮೂಡ ಕಾರ್ಯಕ್ಷೇತ್ರದ ರೋಹಿತಾಶ್ವ  ಪಟ್ಟುಗುಡ್ಡೆ ರವರು ಕೆಳೆದ 2 ತಿಂಗಳಿಂದ ಬ್ರೈನ್ ಟ್ಯೂಮಾರ್ ಸಮಸ್ಯೆ ಬಳಲುತಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಭಿವೃದ್ಧಿ ಯೋಜನೆಯಿಂದ  ಮಂಜೂರಾದ  ಸಹಾಯಧನ ಕೃಟಿಕಲ್ ಫಂಡ್ ರೂ 30000/-(ಮೂವತ್ತು  ಸಾವಿರ) ಮೊತ್ತದ  ಮಂಜೂರಾತಿ ಪತ್ರ ವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ  ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್, ಒಕ್ಕೂಟದ ಅಧ್ಯಕ್ಷ ರಮೇಶ್ ಮೂಲ್ಯ, ಶ್ರೀ ಶಾರದಾ ಭಜನಾ ಮಂದಿರ ನಗ್ರಿ ಅಧ್ಯಕ್ಷ ಕೃಷ್ಣಪ್ಪ. ಸ್ಥಳೀಯರಾದ ಮೋಹನ್ ದಾಸ್ ಪೂಜಾರಿ. ಸಾಲೆತ್ತೂರು ವಲಯದ ಮೇಲ್ವಿಚಾರಕಿ ಸವಿತಾ. ಸೇವಾಪ್ರತಿನಿಧಿ ಪ್ರಮೀಳಾ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *