ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಸಾಲೆತ್ತೂರು ವಲಯ ಸಜಿಪ ಮೂಡ ಕಾರ್ಯಕ್ಷೇತ್ರದ ರೋಹಿತಾಶ್ವ ಪಟ್ಟುಗುಡ್ಡೆ ರವರು ಕೆಳೆದ 2 ತಿಂಗಳಿಂದ ಬ್ರೈನ್ ಟ್ಯೂಮಾರ್ ಸಮಸ್ಯೆ ಬಳಲುತಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಭಿವೃದ್ಧಿ ಯೋಜನೆಯಿಂದ ಮಂಜೂರಾದ ಸಹಾಯಧನ ಕೃಟಿಕಲ್ ಫಂಡ್ ರೂ 30000/-(ಮೂವತ್ತು ಸಾವಿರ) ಮೊತ್ತದ ಮಂಜೂರಾತಿ ಪತ್ರ ವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್, ಒಕ್ಕೂಟದ ಅಧ್ಯಕ್ಷ ರಮೇಶ್ ಮೂಲ್ಯ, ಶ್ರೀ ಶಾರದಾ ಭಜನಾ ಮಂದಿರ ನಗ್ರಿ ಅಧ್ಯಕ್ಷ ಕೃಷ್ಣಪ್ಪ. ಸ್ಥಳೀಯರಾದ ಮೋಹನ್ ದಾಸ್ ಪೂಜಾರಿ. ಸಾಲೆತ್ತೂರು ವಲಯದ ಮೇಲ್ವಿಚಾರಕಿ ಸವಿತಾ. ಸೇವಾಪ್ರತಿನಿಧಿ ಪ್ರಮೀಳಾ ಉಪಸ್ಥಿತರಿದ್ದರು.