
ಸಕಲೇಶಪುರ: ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ( ಹೆಗಡಿಹಳ್ಳಿ) ಗಾಳಿ ಮಳೆಗೆ ಈರಮ್ಮ ಲೇಟ್ ರಾಜ ಅವರ ಮನೆ ಬಿದ್ದು ಹೋಗಿದೆ.
ಸ್ಥಳ ಪರಿಶೀಲನೆ ಮಾಡಿದ ಗ್ರಾಮ ಆಡಳಿತಾಧಿಕಾರಿ ಮೋಹನ್ , ಚಂಗಡಿಹಳ್ಳಿ ಗ್ರಾ. ಪಂ.ಸದಸ್ಯರು ಜಗದೀಶ್, ಸೆಕ್ರೆಟರಿ ಬಸವರಾಜ್ ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು.





