ವಿಶ್ವಹಿಂದೂ ಪರಿಷತ್‌ನಿಂದ ಗೋಪೂಜೆ: ಆಮಂತ್ರಣ ಪತ್ರಿಕೆ ಬಿಡುಗಡೆ

Share with


ಉಪ್ಪಳ: ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ  2.11.2024 ನೇ ಶನಿವಾರ ಬದಿಯಡ್ಕದಲ್ಲಿ ನಡೆಯಲಿರುವ ಗೋಪೂಜೆ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಯನ್ನು   ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಉದ್ಯಮಿ ಹಾಗೂ ಧಾರ್ಮಿಕ ಮುಂದಾಳು  ಎಸ್ ಎನ್ ಮಯ್ಯ ಬದಿಯಡ್ಕ  ಬಿಡುಗಡೆಗೊಳಿಸಿದರು. ಈ ವೇಳೆ  ಮಂಜುನಾಥ ಮಾನ್ಯ ಜಿಲ್ಲಾ ಸಾಮಾಜಿಕ ಸಾಮರಸ್ಯ ಪ್ರಮುಖ್ ಕಾರ್ಯ ಕ್ರಮಕ್ಕೆ ಸ್ವಾಗತ ನೀಡಿದರು.  ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಪ್ರಾಂತ ಸತ್ಸಂಗ ಸಹ ಸಂಯೋಜಕ ,  ಲಕ್ಷ್ಮಣ ಪ್ರಭು ಬದಿಯಡ್ಕ  ಶುಭಾಸಂಸನೆ ಗೈದರು,. ಹರಿಪ್ರಸಾದ್ ರೈ ಪುತ್ರಕಳ ಜಿಲ್ಲಾ ಪ್ರಮುಖ್ , ನರೇಂದ್ರ ಬದಿಯಡ್ಕ ಧಾರ್ಮಿಕ ಮುಂದಾಳು ,  ಸಂತೋಷ್ ರೈ ಗಾಡಿಗುಡ್ಡೆ ವಿ ಹಿಂ ಪ ಕುಂಬ್ದಾಜೆ ಖಂಡ ಸಮಿತಿ ಅಧ್ಯಕ್ಷರು ,  ಸುನಿಲ್ ಕಿನ್ನಿಮಾಣಿ ವಿಹಿಂಪ ಪ್ರಖಂಡ ಅಧ್ಯಕ್ಷರು  ಉಪಸ್ಥಿತರಿದ್ದರು ,  ರಮೇಶ್ ಕೃಷ್ಣ ಪದಾರ್ ಪ್ರಖಂಡ  ಕಾರ್ಯದರ್ಶಿ ಧನ್ಯವಾದ  ನೀಡಿದರು


Share with

Leave a Reply

Your email address will not be published. Required fields are marked *