ನಿರ್ದೇಶಕ ರಾಜಮೌಳಿಗೆ ವಿಶ್ವ ಹಿಂದೂ ಪರಿಷತ್ ನಿಂದ ವಾರ್ನಿಂಗ್…!

Share with

ಹನುಮಂತನ ಕುರಿತಾದ ಹೇಳಿಕೆಗೆ ರಾಜಮೌಳಿ ಕ್ಷಮೆಯಾಚಿಸದಿದ್ದರೆ, ಅವರ ಸಿನಿಮಾಗಳನ್ನು ನಿಲ್ಲಿಸುವುದಾಗಿ ವಿಶ್ವ ಹಿಂದೂ ಪರಿಷತ್‌ ಎಚ್ಚರಿಸಿದೆ. ರಾಮ & ಹನುಮಂತನನ್ನು ದೇವರಂತೆ ನೋಡಲಾಗುವುದಿಲ್ಲವೇ ಎಂದು VHP ನಾಯಕ ತನಿಕೆಲ್ಲಾ ಸತ್ಯಕುಮಾ‌ರ್ ಪ್ರಶ್ನಿಸಿದರು.

ರಾಜಮೌಳಿ ಹೇಳಿಕೆಗಳನ್ನು ಧರ್ಮದ್ರೋಹವೆಂದು ಪರಿಗಣಿಸಲಾಗುತ್ತದೆ & ಹಣದ ದೃಷ್ಟಿಯಿಂದ ಹೀಗೆ ಮಾತನಾಡಿದರೆ VHP ಅವರನ್ನು ಕ್ಷಮಿಸುವುದಿಲ್ಲ ಎಂದರು. ಇನ್ನು, ಹಲವಾರು BJP ನಾಯಕರು ಈಗಾಗಲೇ ರಾಜಮೌಳಿ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.


Share with

Leave a Reply

Your email address will not be published. Required fields are marked *