ಮಳೆಗಾಲ ಶುರುವಾದರೆ ಕೌಡಳ್ಳಿ  ಗ್ರಾಮದ ಗೋಳು ಕೇಳುವವರಾರು.

Share with


ಸಕಲೇಶಪುರ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಕಲೇಶಪುರದ ಕೌಡಹಳ್ಳಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವರ್ಷದಿಂದ ವರ್ಷಕ್ಕೆ ಬೇಡಿಕೆಯನ್ನ ಇಡುತ್ತಲೆ ಇದ್ದೇವೆ ಆದರೆ ಈ ಕಡೆ  ಅಧಿಕಾರಿಗಳು, ಶಾಸಕರು, ಸಂಸದರು ತಿರುಗಿ ನೋಡಲೇ ಇಲ್ಲ ಸಮಸ್ಯೆ ಪರಿಹಾರ ಮಾಡಲೇ ಇಲ್ಲ ಎಂದು ತಿಳಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *