ನದಿಗೆ ಇಳಿಯದಂತೆ ಯಸಳೂರು ಪೊಲೀಸ್ ಠಾಣಾ ಪ್ರಕಟಣೆ.

Share with

ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಕನಮನೆ ಜಲಪಾತಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಇದೇ ಜಲಪಾತ ಹಾಗೂ ನದಿಯ ಪಾತ್ರದಲ್ಲಿ ಸಾವು ನೋವುಗಳು ಸಂಭವಿಸಿರುವಿದರಿಂದ ಯಾರೂ ಸಹಾ ಜಲಪಾತಕ್ಕೆ ಹಾಗೂ ನದಿಯ ಪಾತ್ರಕ್ಕೆ ಇಳಿಯದಂತೆ ಯಸಳೂರು ಪೊಲೀಸ್ ಠಾಣಾ ಪ್ರಕಟಣೆ ಹೊರಡಿಸಿದೆ.


Share with

Tags:

Leave a Reply

Your email address will not be published. Required fields are marked *