ಉಡುಪಿ: ಆಯುರ್ವೇದ ಪಂಚಕರ್ಮ ಸ್ನಾತಕೋತ್ತರ ಪದವಿ: ಡಾ.ಸುರಕ್ಷಾ.ಎಸ್ ರಾಜ್ಯಕ್ಕೆ ಪ್ರಥಮ

Share with

ಉಡುಪಿ: 2023-24ರ ಸಾಲಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಆಯುರ್ವೇದ ಪಂಚಕರ್ಮ (ಎಂ.ಡಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಸುರಕ್ಷಾ.ಎಸ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ಪಡೆದುಕೊಂಡಿದ್ದಾರೆ.

ಆಯುರ್ವೇದ ಪಂಚಕರ್ಮ (ಎಂ.ಡಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಸುರಕ್ಷಾ.ಎಸ್ ಅವರು ರಾಜ್ಯಕ್ಕೆ ಪ್ರಥಮ

ಇವರು ಈ ಹಿಂದೆ ನಡೆದ ಯುಜಿ ಮತ್ತು ಪಿಜಿಯ ಎಲ್ಲಾ ವಿಭಾಗದಲ್ಲೂ ರಾಂಕ್ ಗಳನ್ನು ಪಡೆದಿರುತ್ತಾರೆ . ಇವರು ಉಡುಪಿಯ ಮಧ್ವ ನಗರದ ಶಿಕ್ಷಕ ಶಿಕ್ಷಕಿಯರಾದ ಸುರೇಶ್ ಭಟ್ ಕಾಶಿ ಹಾಗೂ ಸುಮನಾ ಭಟ್ ಅವರ ಪುತ್ರಿ.


Share with

Leave a Reply

Your email address will not be published. Required fields are marked *