ಉಪ್ಪಳದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ

Share with

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಪರಿಸರದಲ್ಲಿ ನೂತನವಾಗಿ   ನಿರ್ಮಿಸಲಾದ “ ದೇವಿ ಪ್ರಸಾದ್ ಮಾವೆ ಆಸ್ಪತ್ರೆಯ ಉದ್ಘಾಟನಾ ಸಮಾರಂಭ  ನಡೆಯುತು. ವೇದಮೂರ್ತಿ ಶ್ರೀ ಅನಂತನಾರಾಯಣ ಭಟ್ಟ ಪರಕ್ಕಜೆ ಇವರ ದಿವ್ಯಹಸ್ತದಿದ ದೀಪ ಪ್ರಜ್ವಲನೆ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು. ಆಸ್ಪತ್ರೆಯ ಮಾಲಕರಾದ ಡಾ.ಯಂ. ಶ್ರೀಧರ ಭಟ್, ಡಾ. ಪ್ರಸಾದ್ ಯಂ, ಡಾ. ರೂಪಾ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *