ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಹಾಗೂ ಎಡರಂಗ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ರವರ ಪ್ರಚಾರಾರ್ಥವಾಗಿ ವಿವಿಧ ಕಡೆಗಳಲ್ಲಿ ಗೋಡೆಬರಹಗಳು

Share with

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಹಾಗೂ ಎಡರಂಗ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ರವರ ಪ್ರಚಾರಾರ್ಥವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗೋಡೆಬರಹಗಳು ರಾರಾಜಿಸುತ್ತಿವೆ.

ಬಿಜೆಪಿ ಅಭ್ಯರ್ಥಿಯ ಗೋಡೆಬರಹ
ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ರವರ ಪ್ರಚಾರಾರ್ಥವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗೋಡೆಬರಹಗಳು

ಬಿಜೆಪಿ ಅಭ್ಯರ್ಥಿಯ ಗೋಡೆಬರಹ ಮಂಗಲ್ಪಾಡಿಯ ಪ್ರತಾಪ ನಗರ ಸೋಂಕಾಲು, ಪೆರ್ಮುದೆ ಮತ್ತು ಎಡರಂಗದ ಗೋಡೆಬರಹ ಬಾಯಾರು ಪರಿಸರ ಪ್ರದೇಶಗಳಲ್ಲಿ ಕಂಡುಬಂದಿದೆ.


Share with

Leave a Reply

Your email address will not be published. Required fields are marked *