ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಹಾಗೂ ಎಡರಂಗ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ರವರ ಪ್ರಚಾರಾರ್ಥವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗೋಡೆಬರಹಗಳು ರಾರಾಜಿಸುತ್ತಿವೆ.
![ಬಿಜೆಪಿ ಅಭ್ಯರ್ಥಿಯ ಗೋಡೆಬರಹ](https://i0.wp.com/veekshakavani.com/wp-content/uploads/2024/03/ಗೋಡೆಬರಹಗಳು.jpg?resize=640%2C400&ssl=1)
![ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ರವರ ಪ್ರಚಾರಾರ್ಥವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗೋಡೆಬರಹಗಳು](https://i0.wp.com/veekshakavani.com/wp-content/uploads/2024/03/ಬಿಜೆಪಿ-ಅಭ್ಯರ್ಥಿಯ-ಗೋಡೆಬರಹ.jpg?resize=640%2C400&ssl=1)
ಬಿಜೆಪಿ ಅಭ್ಯರ್ಥಿಯ ಗೋಡೆಬರಹ ಮಂಗಲ್ಪಾಡಿಯ ಪ್ರತಾಪ ನಗರ ಸೋಂಕಾಲು, ಪೆರ್ಮುದೆ ಮತ್ತು ಎಡರಂಗದ ಗೋಡೆಬರಹ ಬಾಯಾರು ಪರಿಸರ ಪ್ರದೇಶಗಳಲ್ಲಿ ಕಂಡುಬಂದಿದೆ.