ನಾರಂಪಾಡಿ: ಬ್ಯಾಂಕ್‌ ಮ್ಯಾನೇಜರ್‌ ಪಿ.ರಾಮಚಂದ್ರ ನೇಣಿಗೆ ಶರಣು!

Share with

ಕಾಸರಗೋಡು: ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕ್ ನ ಕಳತ್ತೂರು ಶಾಖಾ ಮೆನೇಜರ್ ಅವರ ನಿವಾಸದ  ಸಮೀಪದಲ್ಲಿರುವ ಶೆಡ್‌‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಮಾಡಿಕೊಂಡ ಘಟನೆ ಆ.10ರಂದು ಸಂಜೆ ವೇಳೆಗೆ ಬದಿಯಡ್ಕ ಸಮೀಪದ ನಾರಂಪಾಡಿಯಲ್ಲಿ ನಡೆದಿದೆ.

ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕ್ ನ ಕಳತ್ತೂರು ಶಾಖಾ ಮೆನೇಜರ್ ಪಿ. ರಾಮಚಂದ್ರ (46) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *