ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾ.12ರಂದು ಭೇಟಿ ದೇವರ ದರ್ಶನ ಪಡೆದರು.
![ಉಡುಪಿ ಶ್ರೀಕೃಷ್ಣಮಠಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾ.12ರಂದು ಭೇಟಿ ದೇವರ ದರ್ಶನ ಪಡೆದರು.](https://i0.wp.com/veekshakavani.com/wp-content/uploads/2024/03/ಉಡುಪಿ-ಕೃಷ್ಣಮಠಕ್ಕೆ-ಮಹಾರಾಷ್ಟ್ರ-ಉಪಮುಖ್ಯಮಂತ್ರಿ-ಭೇಟಿ.jpg?resize=640%2C400&ssl=1)
![ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಅನುಗ್ರಹ ಮಂತ್ರಕ್ಷತೆ ಸ್ವೀಕರಿಸಿದರು.](https://i0.wp.com/veekshakavani.com/wp-content/uploads/2024/03/ಸುಗುಣೇಂದ್ರತೀರ್ಥ-ಶ್ರೀಪಾದರನ್ನು-ಭೇಟಿ.jpg?resize=640%2C400&ssl=1)
ಆ ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಅನುಗ್ರಹ ಮಂತ್ರಕ್ಷತೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯದ ಪವಿತ್ರ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದಿಂದ ಪ್ರಭಾವಿತರಾಗಿ ಅವರು ದೀಕ್ಷೆ ಪಡೆದರು.