ದೇವಸ್ಥಾನ ಉದ್ಘಾಟನೆ ವೇಳೆ ಸ್ಥಳಕ್ಕೆ ನುಗ್ಗಿದ  ಕಾಡಾನೆ; ವಾಹನ ಸವಾರನಿಗೆ ಗಾಯ, ಭಕ್ತರು ಚೆಲ್ಲಾಪಿಲ್ಲಿ

Share with

ಹಾಸನ: ಹಾಸನ ಜಿಲ್ಲೆ ಲಿಂಗಪುರದ ದೇವಸ್ಥಾನ ಉದ್ಘಾಟನೆ ವೇಳೆ  ಕಾಡಾನೆ ದಾಳಿ ಆಗಿದ್ದು.ವಾಹನ ಸವಾರರು ಗಾಯಗೊಂಡಿದ್ದಾರೆ.
ಅಧೃಷ್ಠವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆ ನಡೆದು ತುಂಬಾ ಸಮಯ ಆದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರ ಆರೋಪ.


Share with

Leave a Reply

Your email address will not be published. Required fields are marked *