ಇತಿಹಾಸದ ಅಧ್ಯಾಯನದಿಂದಲೇ ಗುರುತತ್ವಕೊಂದು ಅರ್ಥ

Share with

ಯುವವಾಹಿನಿ ರಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ-4 ರ ಕಾರ್ಯಕ್ರಮದಲ್ಲಿ ಮಾತನಾಡಿ ನಾರಾಯಣ ಗುರುಗಳು ಮಾಡಿದ ಸಾಮಾಜಿಕ ಬದಲಾವಣೆಯ ಕಾರಣವಾದ ಅಂದಿನ ಇತಿಹಾಸವನ್ನು ತಿಳಿದುಕೊಂಡು ಗುರುಗಳ ಸಂದೇಶದಲ್ಲಿ ಹೆಜ್ಜೆ ಹಾಕಿದಾಗ ಗುರುತತ್ವಕ್ಕೊಂದು ಅರ್ಥಬರಲಿದೆ ಎಂದು ಅಭಿಪ್ರಾಯಪಟ್ಟರು. ಜತೆ ಕಾರ್ಯದರ್ಶಿ ಸುನೀಲ್ ಸಾಲ್ಯಾನ್ ದಡ್ಡು ರಾಯಿ ಇವರ ಮನೆಯಲ್ಲಿ ಜರುಗಿತು. ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಶಿವಾನಂದ ಎಮ್ ಹಾಗೂ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಸದಸ್ಯರಾದ ಪ್ರಶಾಂತ್ ಏರಮಲೆ, ರತ್ನಾಕರ ಮುಗೇರುಗುಡ್ಡೆ, ಯೋಗೀಶ್ ಕರ್ಪೆ, ತೇಜಸ್ ಕರ್ಪೆ, ಸದಾನಂದ ಕರ್ಪೆ, ಅರ್ಜುನ್ ಅರಳ, ವಿಘ್ನೇಶ್ ಬೊಳ್ಳಾಯಿ, ಸೂರಜ್ ತುಂಬೆ, ಸುದೀಪ್ ದಡ್ಡು, ಚಂದ್ರಶೇಖರ್, ಯತೀಶ್ ಬೊಳ್ಳಾಯಿ ಉಪಸ್ಥಿತರಿದ್ದರು, ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಪ್ರಾಸ್ತಾಪಿಸಿದರು ಸುನೀಲ್ ಸಾಲ್ಯಾನ್ ದಡ್ಡು ಧನ್ಯವಾದ ಸಮರ್ಪಿಸಿದರು.


Share with

Leave a Reply

Your email address will not be published. Required fields are marked *