ಮಂಜೇಶ್ವರ: ಅಯೋಧ್ಯಾ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಮಂಜೇಶ್ವರದ ಜೈ ಶ್ರೀ ರಾಮ ಸಮಾಜ ಸೇವಾ ಸಂಸ್ಥೆ ಸದಸ್ಯರು- ಕನೈಪ್ಪಾಡಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಭಜನಾ ಕಾರ್ಯಕ್ರಮ ಮತ್ತು ಅನ್ನದಾನ ಸೇವೆಯನ್ನು ನೀಡಿದರು.


ಜೊತೆಗೆ ಅಕ್ಕಿ, ದಿನಸಿ ಸಾಮಾನುಗಳನ್ನು ನೀಡುವ ಮೂಲಕ ಆಚರಿಸಲಾಯಿತು. ವೃದ್ಧಾಶ್ರಮದ ಜನರಿಗೆ ಸದಸ್ಯರು ಅನ್ನ ಬಡಿಸಿ ನಂತರ ಅವರು ಜತೆಗೆ ಕುಳಿತು ಊಟ ಮಾಡಿದರು.




