ಕನಿಲ ಸಸಿಹಿತ್ಲು ನೂತನ ತರವಾಡು ಮನೆಯ ಗೃಹಪ್ರವೇಶ. ನಾಗಕನ್ನಿಕೆ ಪ್ರತಿಷ್ಟಾಪನೆ ಸಹಿತ ದೈವಗಳ ಪುನರ್ ಪ್ರತಿಷ್ಟೆ ನಾಳೆ

Share with

ಉಪ್ಪಳ: ಕನಿಲ ಸಶಿಹಿತ್ಲು ನೆಲ್ಲಿಕಾಟಿಯ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂ ಭಾತ್ಯ ಚಾಮುಂಡಿ, ರಕ್ತೇಶ್ವರಿ ದಿವಸ ಹೊಸ ತರವಾಡು ಮನೆ ಗೃಹಪ್ರವೇಶ, ನಾಗಕನ್ನಿಕೆ ಪ್ರತಿಷ್ಠಾಪನೆ ಮತ್ತು ರಕ್ತೇಶ್ವರಿ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಾಳೆ [5-4-20] ನಡೆಯಲಿದೆ. 9.02 ರಿಂದ 10:00 ರವರೆಗೆ ಹೊಸ ತರವಾಡು ಮನೆಯ ಗೃಹ ಪ್ರವೇಶ, 10.05 ರಿಂದ 10.56 ರವರೆಗೆ ಗೊನೆ ಮುಹೂರ್ತ, 10.56 ರಿಂದ 12.43 ರವರೆಗೆ. ನಾಗಕನ್ನಿಕೆ ಪ್ರತಿಷ್ಠಾಪನೆ ವನೇಶ್ವರಿ ದೇವರ ಪುನರ್ ಪ್ರತಿಷ್ಠೆ, ಮಧ್ಯಾಹ್ನ 1.30. ಆಹಾರ ಅರ್ಪಣೆ.


Share with

Leave a Reply

Your email address will not be published. Required fields are marked *