ಮಂಜೇಶ್ವರ: ಸಾರಣೆ ಮೇಸ್ತ್ರಿ ಅಶೋಕ.ಎಂ ಕುಸಿದು ಬಿದ್ದು ನಿಧನ

Share with

ಮಂಜೇಶ್ವರ: ಸಾರಣೆ ಮೇಸ್ತ್ರಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಕಡಂಬಾರ್ ಕಟ್ಟೆ ನಿವಾಸಿ [ದಿ] ಶಂಕರ ರವರ ಪುತ್ರ ಅಶೋಕ.ಎಂ [38] ನಿಧನರಾಗಿದ್ದಾರೆ.

ಕಡಂಬಾರ್ ಕಟ್ಟೆ ನಿವಾಸಿ [ದಿ] ಶಂಕರ ರವರ ಪುತ್ರ ಅಶೋಕ.ಎಂ

ಏಪ್ರಿಲ್.2ರಂದು ಸಂಜೆ ಮನೆ ಅಂಗಳದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್.3ರಂದು ರಾತ್ರಿ ನಿಧರದರು. ಇವರು ಸಾರಣೆ ಕೆಲಸವನ್ನು ನಿರ್ವಹಿಸುತ್ತಿದ್ದರು. ಮೃತರು ಪತ್ನಿ ವೇದಾವತಿ, 3 ವರ್ಷದ ಪುತ್ರ ಜಿಶಾನ್, ಸಹೋದರಿಯರಾದ ಸವಿತಾ, ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಕಮಲ, ಸಹೋದರ ರವಿ, ಸಹೋದರಿ ಶಾಂತಿ ಈ ಹಿಂದೆ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ಏಪ್ರಿಲ್.4ರಂದು ಅಂಗಡಿಪದವು ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.


Share with

Leave a Reply

Your email address will not be published. Required fields are marked *