ಜೋಡುಕಲ್ಲು : ಅರಿಯಾಳ ನಿವಾಸಿ ಅಸೌಖ್ಯದಿಂದ ನಿಧನ

Share with

ಉಪ್ಪಳ: ಜೋಡುಕಲ್ಲು ಬಳಿಯ ಅರಿಯಾಳ ನಿವಾಸಿ ಶ್ರೀಧರ ಪೂಜಾರಿ ರವರ ಪತ್ನಿ ಮಾಲತಿ [೫೩] ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಮಕ್ಕಳಾದ ಭವ್ಯಶ್ರಿ, ನವ್ಯಶ್ರೀ, ಸೂರ್ಯಪ್ರಸಾದ್, ಅಳಿಯಂದಿರಾದ ವಿನಯ ಮುಂಡಿತ್ತಡ್ಕ, ಪ್ರಶಾಂತ್ ಮೀಯಪದವು, ತಾಯಿ ರಾಧಾ, ಸಹೋದರ ಸಹೋದರಿಯರಾದ ಲಕ್ಷ್ಮಣ ಪೂಜಾರಿ, ಆನಂದ ಪೂಜಾರಿ, ಗೋಕುಲ ಪೂಜಾರಿ, ಯೋಗೀಶ್ ಪೂಜಾರಿ, ವಿಶಾಲಾಕ್ಷಿ, ಕಲಾವತಿ, ಪುಷ್ಪಲತಾ, ಲಕ್ಷ್ಮೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಸೋಮಪ್ಪ ಪೂಜಾರಿ ಈ ಹಿಂದೆ ನಿಧನರಾಗಿದ್ದಾರೆ.


Share with

Leave a Reply

Your email address will not be published. Required fields are marked *