

ಸಕಲೇಶಪುರ : ತಾಲೂಕಿನಲ್ಲಿ ನಿಲ್ಲದ ಕಾಡಾನೆ ಅವಳಿ. ಇಂದು ಮುಂಜಾನೆ ವಳಲಹಳ್ಳಿ ರಾಜೇಗೌಡ್ರು ಮನೆಯ ಅಂಗಳಕ್ಕೆ ಬಂದ ಕಾಡಾನೆ ಮಾರುತಿ ಆಲ್ಟೊ ಕಾರಿನ ಗಾಜು ಪುಡಿಪುಡಿ ಮಾಡಿ ಅಲ್ಲದೆ ನೀರಿಗೆ ಅಳವಡಿಸಿದ್ದ ಜನರೇಟರ್,ಮನೆಯ ಬಾಗಿಲನ್ನು ಹಾನಿ ಮಾಡಿ ಹೋಗಿದೆ .
ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದರು.
ಕಾಡಾನೆಯೊಂದು ನೀಲಗಿರಿ ನಡುತೋಪು ದಬ್ಬಳ್ಳಿ ಮತ್ತು ಕಾಡಾನೆಯೊಂದು ರಾಮಚಂದ್ರ ಅವರ ತೋಟ ಇಬ್ಬಡಿ ಕೊಣ್ಣೂರ್ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆ ಸಂಪರ್ಕಿಸಿ.




