
ಕಾಸರಗೋಡು: ಕಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅ.9 ರಂದು ಹರಿಪಾದ ಸೇರಿದ ದೇವರ ಮೊಸಳೆ ಬಬಿಯಾ ಪ್ರಥಮ ವಾರ್ಷಿಕ ಬಬಿಯಾ ಸಂಸ್ಮರಣಾ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ಕ್ಷೇತ್ರದ ಸಭಾಂಗಣದಲ್ಲಿ ಜರಗಲಿದೆ. ಅ.18ರಂದು ನವಾನ್ನ ಸಮರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.