ಕಾರ್ಕಳ: ಅತ್ತೂರು ಬೆಸಿಲಿಕ ಪುಣ್ಯಕ್ಷೇತ್ರಕ್ಕೆ ಸ್ಪೀಕರ್ ಯು.ಟಿ‌.ಖಾದರ್ ಭೇಟಿ

Share with

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ.21ರಂದು ಪ್ರಾರಂಭವಾಗಿದ್ದು ಜ.26ರ ವರೆಗೆ ನಡೆಯಲಿದೆ.

ಶಾಸಕ ಯು.ಟಿ‌ ಖಾದರ್ ಅವರು ಬಸಿಲಿಕಾದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸ್ ರ ದರ್ಶನ ಪಡೆದು ಮೊಂಬತ್ತಿ ಬೆಳಗಿಸುವುದರ ಮೂಲಕ ಪ್ರಾರ್ಥಿಸಿದರು.

ಈ ಮಹೋತ್ಸವದ ಸುಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಹಾಗೂ ಉಳ್ಳಾಲ ವಿಧಾನ ಸಭೆಯ ಶಾಸಕ ಯು.ಟಿ‌ ಖಾದರ್ ಅವರು ಬಸಿಲಿಕಾದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸ್ ರ ದರ್ಶನ ಪಡೆದು ಮೊಂಬತ್ತಿ ಬೆಳಗಿಸುವುದರ ಮೂಲಕ ಪ್ರಾರ್ಥಿಸಿದರು.

ಅ.ವಂ.ಫಾ.ಆಲ್ಬನ್ ಡಿಸೋಜಾ ಅವರು ಯು.ಟಿ.ಖಾದರ್ ಅವರನ್ನು ಸ್ವಾಗತಿಸಿ, ಶಾಲು ಹೊದಿಸಿ ಗೌರವದೊಂದಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಸಿಲಿಕಾದ ನಿರ್ದೇಶಕರಾದ ಅ.ವಂ.ಫಾ.ಆಲ್ಬನ್ ಡಿಸೋಜಾ ಅವರು ಯು.ಟಿ.ಖಾದರ್ ಅವರನ್ನು ಸ್ವಾಗತಿಸಿ, ಶಾಲು ಹೊದಿಸಿ ಗೌರವದೊಂದಿಗೆ ಸನ್ಮಾನಿಸಿದರು.


Share with

Leave a Reply

Your email address will not be published. Required fields are marked *