ನಲ್ಲೆಂಗಿಪದವು ಶ್ರೀ ಕರಿಂಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ನವೀಕರಣ ಕಲಶ ಮಹೋತ್ಸವ ಕಾರ್ಯಕ್ರಮ ಆರಂಭ

Share with


ವರ್ಕಾಡಿ: ನಲ್ಲೆಂಗಿಪದವು ಶ್ರೀ ಕರಿಂಕಾಳಿ ದೈವಸ್ಥಾನದಲ್ಲಿ ಕರಿಂಕಾಳಿ ದೇವಿ, ಶ್ರೀ ಗಣಪತಿ ದೇವರ ಮತ್ತು ಪರಿವಾರ ದೈವ, ದೇವರುಗಳ ಪುನರ್ ಪ್ರತಿಷ್ಟಾ ನವೀಕರಣ ಕಲಶ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ 5.6..2024 ರಿಂದ ಆರಂಭಗೊAಡಿದ್ದು, ೭-೬-೨೦೨೪ರ ತನಕ ನಡೆಯಲಿದೆ. 6.6.2024 ಬೆಳಿಗ್ಗೆ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. [೭-೬-೨೦೨೪ ] ಬೆಳಿಗ್ಗೆ ೩.೩೦ರಿಂದ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಟೆ, ಬ್ರಹ್ಮಕಲಶ ಪೂಜೆ, ಅದಿವಾಸ ಬಿಂಬ ಪೂಜೆ, ಬೆಳಿಗ್ಗೆ ೬ರಿಂದ ಶ್ರೀ ದೇವಿ ಮತ್ತು ಗಣಪತಿ ದೇವರ ಹಾಗೂ ಪರಿವಾರ ದೈವ, ದೇವರುಗಳ ಪ್ರತಿಷ್ಟೆ, ಜೀವ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೇಯಲಿದೆ.


Share with

Leave a Reply

Your email address will not be published. Required fields are marked *