ಗೊಂದಲದ ಗೂಡಾದ ಗೃಹಲಕ್ಷ್ಮಿ!

Share with

ಬೆಂಗಳೂರು: ಈ ನಿರೀಕ್ಷೆ ಇಟ್ಟುಕೊಂಡಿರುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್‌ಎಂ ರೇವಣ್ಣ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ನೀಡುವುದಾಗಿ ಸಚಿವೆ ಹೇಳಿದ್ದರೆ, ಈ ರೀತಿಯ ಕಮಿಟ್‌ಮೆಂಟ್ ಇಲ್ಲ ಎಂದು ಹೆಚ್‌ಎಂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾ‌ರ್ ಕೂಡ ಪ್ರತಿ ತಿಂಗಳು ಹಣ ನೀಡುವ ಭರವಸೆ ನೀಡಿಲ್ಲ ಎಂದು ಈ ಹಿಂದೆ ಹೇಳಿದ್ದರು.


Share with

Leave a Reply

Your email address will not be published. Required fields are marked *